ICSSR-SRC ಪ್ರಾಯೋಜಿತ ರಾಷ್ಟ್ರೀಯ ವಿಚಾರಸಂಕಿರಣ

ವಿಷಯ: GST ಸುಧಾರಣೆಗಳು ಮತ್ತು ಭಾರತದ ಬೆಳವಣಿಗೆಯ ಪಥ: ವಲಯವಾರು ಅವಕಾಶಗಳು ಮತ್ತು ಸವಾಲುಗಳು 

(GST Reforms and India's Growth Trajectory: Sectoral Opportunities and Challenges)

ಆಯೋಜಕರು: ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), 

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನಕಪುರ, ಬೆಂಗಳೂರು ದಕ್ಷಿಣ ಜಿಲ್ಲೆ, ಕರ್ನಾಟಕ, ಭಾರತ - 562 117.

ವಿಚಾರಸಂಕಿರಣದ ದಿನಾಂಕ: ೨೪ ಮಾರ್ಚ್ ೨೦೨೬

 ಸಮ್ಮೇಳನದ ಸಂಚಾಲಕರು: ಡಾ. ಅಕ್ಷತಾ ಪರಂಜ್ಯೋತಿ ಕುಮಾರ್, ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು IQAC ಸಂಯೋಜಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನಕಪುರ, ಬೆಂಗಳೂರು ದಕ್ಷಿಣ ಜಿಲ್ಲೆ

ವಿಶೇಷ ಸಂಚಿಕೆ: ಸಂಪುಟ: ೨೩ | ಸಂಚಿಕೆ: ೩ | ಮಾರ್ಚ್ ೨೦೨೬ 

ವಿಚಾರಸಂಕಿರಣದ ವೆಬ್‌ಸೈಟ್: Click Here